ಪ್ರಕೃತಿಮಾತೆ ಕರೋನ ಮಾರಿಯ ರೂಪತಾಳಿ ಈ ದೆಶಕ್ಕೆ ಬಂದಿದ್ದಾಳೆ.
ಏಕೆ ಗೋತ್ತೆ?
ರಾಕ್ಷಸ ಆರ್ಥಿಕತೆಯನ್ನು ದಮನ ಮಾಡಲೆಂದು ಬಂದಿದ್ದಾಳೆ.
ನಿವೇ ಯೋಚಿಸಿ.
ಈಕೆ ಬಂದ ಕೆಲವೆ ದಿನಗಳಲ್ಲಿ ಗಂಗೆ ಶುದ್ದಳಾಗಿ ಹರಿಯತೋಡಗಿದಳು.
ಯಮುನೆ, ಕೃಷ್ಣೆ, ಕಾವೇರಿಯರು ಶುದ್ದವಾಗಿ ಹರಿಯ ತೋಡಗಿದರು.
ಹಿಮಾಲಯ ದರ್ಶನವಾಗತೋಡಗಿತು ನಮಗೆ.
ಅಷ್ಟೆ ಅಲ್ಲಾ ಇಕೆಯಿಂದಾಗಿ ನೇಕಾರನಿಗೆ ತೋಂದರೆಯಾಗಿಲ್ಲಾ.
ಕುಂಬರನಿಗೆ ತೋಂದರೆಯಾಗಿಲ್ಲಾ.
ರೈತನಿಗೆ ತೋಂದರೆಯಾಗಿಲ್ಲಾ.
ಕುರುಬನಿಗೆ ತೋಂದರೆಯಾಗಿಲ್ಲಾ.
ಅಷ್ಟೆ ಏಕೆ ಇಕೆಯಿಂದಾಗಿ ನಗರದ ಕಾರ್ಮಿಕನಿಗೆ ಕೂಡ ಸೋಂಕುಹರಡಿ
ತೊಂದರೆ ಆದದ್ದು ತೀರ ಕಡಿಮೆ.
ಈವರಿಗೆಲ್ಲಾ ತೊಂದರೆ ಕೋಡುತ್ತಿರುವುದು ರಾಕ್ಷಸತೆ ಮಾತ್ರ.
ಎನಿದರ ಅರ್ಥ?
ದೇವಿ ಹೇಳುತ್ತಿದ್ದಾಳೆ ನಿವೆಲ್ಲರೂ ಸೇರಿ ಪವಿತ್ರ ಅರ್ಥಿಕತೆಯನ್ನು ಜಾರಿಗೆ ತನ್ನಿ.
ಈ ದೇಶದಿಂದ ರಕ್ಷಸತೆಯನ್ನು ಹೊರದಬ್ಬಿರಿ ಎಂದು.
-ಇದು ಗ್ರಾಮಸೇವಾ ಸಂಘದ ಕರೆ